Command Palette
Search for a command to run...
ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯಕ ಕೆ ಪಿ ನಂಜುಂಡಿ ವಿಶ್ವಕರ್ಮ ಭೇಟಿ

Nannuru-team
7/26/2025

ಪುತ್ತೂರು: 23-7-2025 ಬುಧವಾರ ರಾಜ್ಯಾದ್ಯಂತ ಸುದ್ದಿಯಾಗಿದ್ದ ಸುದ್ದಿ ಅದು, ಪ್ರೀತಿ ಪ್ರೇಮ ಸಲ್ಲಾಪದಲ್ಲಿ ಯುವ ಪ್ರೇಮಿಗಳು, ಇವರ ಪ್ರೀತಿಪ್ರೇಮಕ್ಕೆ ಗಂಡುಮಗುವಿಗೆ ತಂದೆಯಾದ ಯುವಕ, ನಂತರ ಮದುವೆಗೆ ಒಪ್ಪದ ಯುವಕ ಇದು ಬಾರಿಗೊಂದಲಕ್ಕೆ ಕಾರಣವಾಗಿ ರಾಜ್ಯಾದ್ಯಂತ ಸುದ್ದಿಯಾಯಿತು, ಈ ಸಂತ್ರಸ್ತೆಯ ಮನೆಗೆ ಕೆ,ಪಿ ನಂಜಂಡಿ ವಿಶ್ವಕರ್ಮ ಅವರು ಭೇಟಿನೀಡಿ ಅವರ ಯೋಗಕ್ಷೇಮವನ್ನು ವಿಚಾರಿಸಿ, ಇಂತಹ ತಪ್ಪು ಯಾವುದೆ ಕುಟುಂಬದಲ್ಲಿ ನಡೆಯಬಾರದು, ಆ ಮಗುವಿಗೆ ತಂದೆ ಬೇಕು ಆ ಹೆಣ್ಣುಮಗುವಿಗೆ ನ್ಯಾಯ ಬೇಕಲ್ಲ,ಎರಡು ಕುಟುಂಬದವರು ಒಪ್ಪಿಕೊಂಡು ಸಮಸ್ಯೆಯನ್ನು ಪರಿಹರಿಸುವ ಮೂಲಕ ಬಗೆ ಹರಿಸಿಕೊಳ್ಳೂಣ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು, ಹಿನ್ನೆಲೆ: ಪುತ್ತೂರಿನ ಬಿಜಿಪಿ ಮುಖಂಡರಾದ ಜಗನ್ನಾಥ ರಾವ್ ಎನ್ನುವವರ ಪುತ್ರ ಕೃಷ್ಣರಾವ್(21) ಪುತ್ತೂರಿನ ನಮಿತ ಅವರ ಪುತ್ರಿ ಪೂಜಆಚಾರ್ಯ ಬಿ ಎಸ್ ಸಿ ಪದವಿದರೆ, ಇಬ್ಬರು ಪುರಸ್ಪರ ಪ್ರೀತಿಸುತ್ತಿದ್ದು ಇವರು ಹೈಸ್ಕೂಲಿನಿಂದಲೆ ಇಷ್ಟ ಪಟ್ಟಿದ್ದರು, ಇವರ ಪ್ರೀತಿಗೆ ಈಗ ಮಗುವು ಆಯಿತು, ಕೃಷ್ಣ ರಾವ್ ತಂದೆಯಾದ, ಮಗುವಾದ ನಂತರ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ, ಇದು ರಾಜ್ಯಾದ್ಯಂತ ಸುದ್ದಿಯಾಯಿತು, ಇದರಿಂದ ಕೃಷ್ಣ ರಾವ್ ಜೈಲುಪಾಲಾದ, ಯುವಕನು ಮಗುವಿನ ತಂದೆಯೆಂದು ಒಪ್ಪಿಕೊಂಡು ಯುವತಿಯನ್ನು ಮದುವೆಯಾಗಿದ್ದರೆ ಇಷ್ಟುದೊಡ್ಡ ವಿಷಯವೆ ಆಗುತ್ತಿರಲಿಲ್ಲ, ಬಗೆಹರಿಸಿಕೊಳ್ಳಬಹುದಾಗಿದ್ದ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು, ಇದರಿಂದ ಸಂತ್ರಸ್ತೆಯ ಕುಟುಂಬದವರು ಕಣ್ಣಿರಿಡುವಂತೆ ಮಾಡಿದೆ,


ವಿಶ್ವಕರ್ಮ ಕ್ರಿಶ್ಚಿಯನ್ ರದ್ದುಪಡಿಸಿ ಹಾಸನ ವಿ...

Nannuru-team
0

ಹೆಬ್ಬಾಳ ಮೇಲ್ ಸೇತುವೆ ಓಪನ್ ವಾಹನ ಸವಾರರು ಫುಲ...

Nannuru-team
0

ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

Nannuru-team
0

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಶ್ರೀಗಳಾದ ಶ...

Nannuru-team
0

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

Nannuru-team
0

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

Nannuru-team
0

ನಿಮ್ಮ ಕೈಯಲ್ಲಿ ಇರುವ ಮೊಬೈಲ್ ಫೊನ್ ನಿಮ್ಮ ಜೀವ...

Nannuru-team
0

ನಿರ್ದೇಶಕ ಶ್ರೀಮುರಳಿಮೋಹನ ನಿಧನ

Nannuru-team
0

ಇವರ ಭರ್ಜರಿ ಡಾನ್ಸ ವಿಡಿಯೋ ಫುಲ್ ವೈರಲ್

Nannuru-team
0

ಶ್ರೀ ನುಲಿಯ ಚಂದಯ್ಯ ಜಯಂತಿ ಆಚಾರಣೆ

Nannuru-team
0

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಉದ್ಯೋಗಿಗಳಿ...

Nannuru-team
0

ಶನಿವಾರ ಸಂತೆಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಋಗ...

Nannuru-team
0

ಬೆಂಗಳೂರಿನ ದೇವಶಿಲ್ಪಿವಿಶ್ವಕರ್ಮ ದೇವಸ್ಥಾನದಲ್...

Nannuru-team
0

ಬೆಂಗಳೂರಿಗರಿಗೆ ಸಿಹಿ ಸುದ್ದಿ

Nannuru-team
0

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

Nannuru-team
0
ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

Nannuru-team
0

test upload 1

Nannuru-team
0

ಒಂದೆ ವಧುವನ್ನು ವರಿಸಿದ ಸಹೋದರರು

Nannuru-team
0
idk either

Nannuru-team
0
tst 3

Nannuru-team
0
idk 2

Nannuru-team
0
idk

Nannuru-team
0

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೊದು...

Nannuru-team
0

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ...

Nannuru-team
0

ಉಪಕರ್ಮ ಅಂದರೆ ಏನು ಯಾವಾಗ

Nannuru-team
0

ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕ...

Nannuru-team
0

ಮೋಕೆದ ಸಿಂಗಾರಿ ಈ ಹಾಡು ಬರೆದವರು ಯಾರು ಗೊತ್ತ....

Unknown Author
0

ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ.....

Nannuru-team
0

ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯ...

Nannuru-team
0

ಹಾಸನದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಪ್...

Nannuru-team
0

ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

Nannuru-team
0

ಅಟಲ್ ಸಾರಿಗೆ: ಬೆಂಗಳೂರಿನ ಬಜೆಟ್ ಬಸ್ಸುಗಳ ಗೆಜ...

Nannuru-team
0

ಒಂದೆ ವಧುವನ್ನು ವರಿಸಿದ ಸಹೋದರರು

Nannuru-team
0

ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾ...

Nannuru-team
0

ಮಳೆಗಾಲವು ಮಲೆನಾಡಿಗರ ಸ್ವರ್ಗ

Nannuru-team
0

ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ

Nannuru-team
0

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

Nannuru-team
0

ಮೈಸೂರಿನಲ್ಲಿ ಖ್ಯಾತ ಪತ್ರಕರ್ತ ಶ್ರಿ ಕೆ,ಬಿ,ಗಣ...

Unknown Author
0

ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸ...

Unknown Author
0

ಮಳೆ ಬಂತು ಮಳೆ ಬಂತು

Unknown Author
0

ಹಾಸನ ನಗರ ಮಹಾಪಾಲಿಕೆಯ ಮೇಯರ್ ಎಂ ಚಂದ್ರೆಗೌಡರು...

Unknown Author
0

ಬೆಂಗಳೂರು ಟೌನ್ ಹಾಲ್ ನಲ್ಲಿ ವಿಶ್ವಕರ್ಮ ಸಮಾಜ ...

Unknown Author
0

ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸ...

Unknown Author
0

Chitradurga

Unknown Author
0