Command Palette

Search for a command to run...

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಅದ್ದೂರಿಯ ರಂಗಪೂಜೆ

Nannuru-team

Nannuru-team

8/2/2025

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಅದ್ದೂರಿಯ ರಂಗಪೂಜೆ

ಹಾಸನ ಆ 02: ಗರ್ಭಗುಡಿಯಿಂದ ತೀರ್ಥಮಂಟಪದವರೆಗೆ ಇರುವ ಮೂವತ್ಮೂರು ಶಕ್ತಿಯ ಸ್ವರೂಪಗಳನ್ನು ಆಹ್ವಾನಿಸಿ ಮಂತ್ರ, ತಂತ್ರಗಳಿಂದ ಕೂಡಿದ ಆಗಮೋಕ್ತವಾದ ಪರಿಪೂರ್ಣ ವಿಶೇಷ ಸೇವೆಯೇ 'ರಂಗಪೂಜೆ' ಎಂದು ಹಾಸನ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವೇದ ಬ್ರಹ್ಮಶ್ರೀ ಎನ್. ಪ್ರವೀಣ್ ಕುಮಾರ್ ವ್ಯಾಖ್ಯಾನಿಸಿದರು. ಅವರು ಹಾಸನ ನಗರದ ಗಾಂಧಿಬಜಾರ್ ನಲ್ಲಿರುವ ಸಂಪೂರ್ಣ ಶಿಲಾಮಯ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ ಎರಡನೇ ಶುಕ್ರವಾರದ 'ವಾರದ ವಿಶೇಷ ಪೂಜಾ ಕಾರ್ಯಕ್ರಮ' ದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಮುಂದುವರೆದ ಅವರು, ಐದು ರಂಗಪೂಜೆ ಸೇವೆಯಿಂದ ಒಂದು ಉತ್ಸವದ ಸೇವೆಯ ಫಲ ಮತ್ತು ಹನ್ನೆರಡು ರಂಗಪೂಜೆ ಸೇವೆಯಿಂದ ಒಂದು ಬ್ರಹ್ಮಕಲಶ ಸೇವೆಯ ಫಲ ಪ್ರಾಪ್ತವಾಗಲಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯವರು ಭಜನಾ ಸೇವೆ, ಕುಮಾರಿ ಅಕ್ಷಯನಿ ವೀಣಾವಾದನ ಸೇವೆ ಮತ್ತು ಕುಮಾರಿ ಅನುಪ್ರಿಯ ಭರತನಾಟ್ಯ ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪೂಜಾ ಸೇವಾರ್ಥದಾರರಾದ ವಿನುತಾ, ಅರ್ಪಿತಾ ಮತ್ತು ನಂದನ್ ರವರುಗಳನ್ನು ಸಾಂಪ್ರದಾಯಿಕವಾಗಿ ಗೌರವಿಸಲಾಯಿತು. ಸಮಾರಂಭದಲ್ಲಿ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಹೆಚ್. ವಿ. ಹರೀಶ್, ಪೂಜಾ ಸಮಿತಿ ಅಧ್ಯಕ್ಷರಾದ ಹೆಚ್. ಕೆ. ಆನಂದ್, ತಾಲ್ಲೂಕು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷರಾದ ಹೆಚ್. ಎಸ್. ಶಿವಶಂಕರ್, ಉಪಾಧ್ಯಕ್ಷರಾದ ಎ. ಬ್ಯಾಟರಂಗಾಚಾರ್, ನಿರ್ದೇಶಕರಾದ ಹೆಚ್. ಎಸ್. ಆನಂದ್, ಎಂ. ಟಿ. ಸುರೇಶ್, ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅನಿಲ ಪದ್ಮನಾಭ, ಯುವಕ ಸಮಾಜದ ಕಾರ್ಯದರ್ಶಿ ಟಿ. ಎನ್. ಗಿರೀಶ್, ಎಂ. ಸಿ. ಎಫ್. ನ ಕೆ. ಎ. ಜಗದೀಶ್, ಕೆ. ಎಸ್. ಎಫ್. ಸಿ ಯ ನಿವೃತ್ತ ಉಪ ವ್ಯವಸ್ಥಾಪಕರಾದ ಪ್ರಭಾವತಿ, ಪೊಲೀಸ್ ಇಲಾಖೆಯ ಸುದರ್ಶನ್, ಮಲೆನಾಡು ಶಿಕ್ಷಣ ಸಂಸ್ಥೆಯ ನಿವೃತ್ತ ನೌಕರ ಹೆಚ್. ಟಿ. ನಾರಾಯಣಾಚಾರ್ ಮತ್ತಿತರ ಸಮಾಜದ ಪ್ರಮುಖರು ಹಾಜರಿದ್ದರು. ವರದಿ: ಹೆಚ್ ವಿ ಹರೀಶ್ ಹಾಸನ

User avatar
placeholder

ವಿಶ್ವಕರ್ಮ ಕ್ರಿಶ್ಚಿಯನ್ ರದ್ದುಪಡಿಸಿ ಹಾಸನ ವಿ...

author

Nannuru-team

0

placeholder

ಹೆಬ್ಬಾಳ ಮೇಲ್ ಸೇತುವೆ ಓಪನ್ ವಾಹನ ಸವಾರರು ಫುಲ...

author

Nannuru-team

0

placeholder

ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

author

Nannuru-team

0

placeholder

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಶ್ರೀಗಳಾದ ಶ...

author

Nannuru-team

0

placeholder

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

author

Nannuru-team

0

placeholder

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

author

Nannuru-team

0

placeholder

ನಿಮ್ಮ ಕೈಯಲ್ಲಿ ಇರುವ ಮೊಬೈಲ್ ಫೊನ್ ನಿಮ್ಮ ಜೀವ...

author

Nannuru-team

0

placeholder

ನಿರ್ದೇಶಕ ಶ್ರೀಮುರಳಿಮೋಹನ ನಿಧನ

author

Nannuru-team

0

placeholder

ಇವರ ಭರ್ಜರಿ ಡಾನ್ಸ ವಿಡಿಯೋ ಫುಲ್ ವೈರಲ್

author

Nannuru-team

0

placeholder

ಶ್ರೀ ನುಲಿಯ ಚಂದಯ್ಯ ಜಯಂತಿ ಆಚಾರಣೆ

author

Nannuru-team

0

placeholder

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಉದ್ಯೋಗಿಗಳಿ...

author

Nannuru-team

0

placeholder

ಶನಿವಾರ ಸಂತೆಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಋಗ...

author

Nannuru-team

0

placeholder

ಬೆಂಗಳೂರಿನ ದೇವಶಿಲ್ಪಿವಿಶ್ವಕರ್ಮ ದೇವಸ್ಥಾನದಲ್...

author

Nannuru-team

0

placeholder

ಬೆಂಗಳೂರಿಗರಿಗೆ ಸಿಹಿ ಸುದ್ದಿ

author

Nannuru-team

0

placeholder

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

author

Nannuru-team

0

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

author

Nannuru-team

0

placeholder

test upload 1

author

Nannuru-team

0

placeholder

ಒಂದೆ ವಧುವನ್ನು ವರಿಸಿದ ಸಹೋದರರು

author

Nannuru-team

0

idk either

author

Nannuru-team

0

tst 3

author

Nannuru-team

0

idk 2

author

Nannuru-team

0

idk

author

Nannuru-team

0

placeholder

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೊದು...

author

Nannuru-team

0

placeholder

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ...

author

Nannuru-team

0

placeholder

ಉಪಕರ್ಮ ಅಂದರೆ ಏನು ಯಾವಾಗ

author

Nannuru-team

0

placeholder

ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕ...

author

Nannuru-team

0

placeholder

ಮೋಕೆದ ಸಿಂಗಾರಿ ಈ ಹಾಡು ಬರೆದವರು ಯಾರು ಗೊತ್ತ....

author

Unknown Author

0

placeholder

ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ.....

author

Nannuru-team

0

placeholder

ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯ...

author

Nannuru-team

0

placeholder

ಹಾಸನದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಪ್...

author

Nannuru-team

0

placeholder

ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

author

Nannuru-team

0

placeholder

ಅಟಲ್ ಸಾರಿಗೆ: ಬೆಂಗಳೂರಿನ ಬಜೆಟ್ ಬಸ್ಸುಗಳ ಗೆಜ...

author

Nannuru-team

0

placeholder

ಒಂದೆ ವಧುವನ್ನು ವರಿಸಿದ ಸಹೋದರರು

author

Nannuru-team

0

placeholder

ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾ...

author

Nannuru-team

0

placeholder

ಮಳೆಗಾಲವು ಮಲೆನಾಡಿಗರ ಸ್ವರ್ಗ

author

Nannuru-team

0

placeholder

ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ

author

Nannuru-team

0

placeholder

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

author

Nannuru-team

0

placeholder

ಮೈಸೂರಿನಲ್ಲಿ ಖ್ಯಾತ ಪತ್ರಕರ್ತ ಶ್ರಿ ಕೆ,ಬಿ,ಗಣ...

author

Unknown Author

0

placeholder

ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸ...

author

Unknown Author

0

placeholder

ಮಳೆ ಬಂತು ಮಳೆ ಬಂತು

author

Unknown Author

0

placeholder

ಹಾಸನ ನಗರ ಮಹಾಪಾಲಿಕೆಯ ಮೇಯರ್ ಎಂ ಚಂದ್ರೆಗೌಡರು...

author

Unknown Author

0

placeholder

ಬೆಂಗಳೂರು ಟೌನ್ ಹಾಲ್ ನಲ್ಲಿ ವಿಶ್ವಕರ್ಮ ಸಮಾಜ ...

author

Unknown Author

0

placeholder

ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸ...

author

Unknown Author

0

placeholder

Chitradurga

author

Unknown Author

0